ಮಂಗನಕಾಯಿಲೆಗೆ ಮುಂದಿನ ವರ್ಷ ಲಸಿಕೆ?
ಕೆಎಫ್ಡಿ ಕಾಯಿಲೆಗೆ ಮುಂದಿನ ವರ್ಷ ಲಸಿಕೆ ಬರುವ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿದರು. ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಅವರ ಪ್ರಶ್ನೆಗೆ ಉತ್ತರಿಸಿ, ಈ ಹಿಂದೆ ಎನ್ಐವಿ ಪೂನಾ ಕೇಂದ್ರದವರು 1990ರಲ್ಲಿ ತಯಾರಿಸಿದ ಲಸಿಕೆಯು ಕ್ಷಮತೆಯನ್ನು ಕಳೆದುಕೊಂಡಿದ್ದು, ಅದರಿಂದ ಕಾಯಿಲೆಗೆ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆ ಹೈದರಬಾದ್ನ ಐಸಿಎಂಆರ್ನಲ್ಲಿ ಲಸಿಕೆ ತಯಾರಿಸಲು ಸೂಚಿಸಿದ್ದೇವೆ. ಈಗಾಗಲೇ ಉತ್ತಮ ಫಲಿತಾಂಶದ ನಿರೀಕ್ಷೆ ಇದೆ. ಇದು ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುವ ಹಿನ್ನೆಲೆ ಕೇಂದ್ರ […]
Read More