• November 23, 2025
  • Last Update November 14, 2025 3:04 pm
  • Australia

Blog

Breaking news

ಪ್ರಧಾನಿ ನರೇಂದ್ರ ಮೋದಿಯಿಂದ ಬಿಹಾರಿ ಜನರ ” ದಿಲ್ ಚೋರಿ”: ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ

ಬಿಹಾರದಲ್ಲಿ 202 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಎನ್ .ಡಿ.ಎ ಮೈತ್ರಿಕೂಟ ಸಾಗುತ್ತಿದ್ದು ಬಿಹಾರದ ಜನತೆ ನರೇಂದ್ರ ಮೋದಿಜೀ ನಾಯಕತ್ವವನ್ನು ಅಭೂತಪೂರ್ವವಾಗಿ ಬೆಂಬಲಿಸಿದೆ. ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಅಧ್ಯಕ್ಷ್ಯ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಹರ್ಷ ಸಂತಸ ವ್ಯಕ್ತಪಡಿಸಿದರು.. ಸತತ ಒಂದು ವರ್ಷದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದೇಶಾದ್ಯಾಂತ “ವೋಟ್ ಚೋರಿ” ಅಭಿಯಾನದ ಮೂಲಕ ಅಪಪ್ರಚಾರ ಮಾಡುತ್ತಿದ್ದರೂ ಇದಕ್ಕೆ ಸೊಪ್ಪು ಹಾಕದ ಬಿಹಾರದ ಜನತೆ ಎನ್‌.ಡಿ.ಎ ಕೈ ಹಿಡಿದಿರುವುದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವುರಾಹುಲ್ ಗಾಂಧಿಯವರ ಅಪ್ರಬುದ್ದ […]

Read More
Breaking news

ಉಡುಪಿ ಜಿಲ್ಲೆಯ ಸಾಂಪ್ರದಾಯಿಕ ಕಂಬಳಗಳ ದಿನಾಂಕ ಪ್ರಕಟ

ಬ್ರಹ್ಮಾವರ: ಉಡುಪಿ ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಇತಿಹಾಸಪ್ರಸಿದ್ದ ಸಾಂಪ್ರದಾಯಿಕ ಕಂಬಳಗಳು ನೂರಾರು ವರ್ಷದಿಂದ ನಡೆಯುತ್ತಿದ್ದು ಸುಮಾರು 10 ವರ್ಷಗಳಿಂದ ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿಯು ನೂರಾರು ವರ್ಷಗಳಿಂದ ಸಾಂಪ್ರದಾಯಿಕ ಕಂಬಳಗಳನ್ನು ನಡೆಸಿಕೊಂಡು ಬಂದಿರುವ ಕಂಬಳದ ಮನೆಯವರು, ಕೋಣಗಳಗಳ ಮಾಲೀಕರು, ಓಟಗಾರರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಜಿಲ್ಲೆಯಲ್ಲಿ ಕ್ರಮಬದ್ದವಾಗಿ ಸಾಂಪ್ರದಾಯಿಕ ಕಂಬಳಗಳು ಆಯೋಜನೆ ಗೊಳ್ಳುವಂತೆ ಸಂಘಟಿಸುತ್ತಿದ್ದು 2025 ನೇ ಸಾಲಿನ‌ ಉಡುಪಿ ಜಿಲ್ಲೆಯಲ್ಲಿ ನಡೆಯುವ ಸಾಂಪ್ರದಾಯಿಕ ಕಂಬಳಗಳ ಪಟ್ಟಿ ಈ ಕೆಳಗಿನಂತಿದೆ ನವೆಂಬರ್21/11/2025 ಕೊಡೇರಿ25/11/2025 ಕೆರಾಡಿ27/11/2025 […]

Read More
Breaking news

ಪ್ರಿಯಾಂಕ ಖರ್ಗೆ ದೇಶದ್ರೋಹಿ: ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ

ಉಡುಪಿ: ಆರೆಸ್ಸಸ್ ನ್ನು ತಾಲಿಬಾನ್ ಗೆ ಹೋಲಿಸಿದ ಪ್ರಿಯಾಂಕಾ ಖರ್ಗೆ ದೇಶದ್ರೋಹಿ:ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಆರೆಸ್ಸಸ್ ಗೆ 100 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ದೇಶಾದ್ಯಂತ ಪತಸಂಚಲನ ನಡೆಯುತ್ತಿದ್ದು ದೇಶಭಕ್ತ ಸಾರ್ವಜನಿಕರು ಪ್ರತೀ ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು ಇದನ್ನ ಸಹಿಸಲಾಗದ ಕಾಂಗ್ರೆಸ್ ನಾಯಕ ಸಚಿವ ಪ್ರಿಯಾಂಕಾ ಖರ್ಗೆ ತಾಲಿಬಾನ್ ಸಂಘನೆಗೆ ಹೋಲಿಸಿರುವುದು ಬಿಜೆಪಿ ಯುವಮೋರ್ಚಾ ಖಂಡಿಸುತ್ತದೆ ಮತ್ತು ದೇಶಾದ್ಯಂತ ಸೇವೆಯ ಮೂಲಕ ಮನೆಮಾತಾಗಿರುವ ದೇಶದ ಅತಿದೊಡ್ಡ ದೇಶಭಕ್ತ ಸಂಘಟನೆಯನ್ನು ನಿಷೇಧ ಮಾಡುತ್ತೇವೆ ಎನ್ನುವ ಭ್ರಮೆಯಲ್ಲಿರುವ ಸಚಿವ ಪ್ರಿಯಾಂಕಾ […]

Read More
Breaking news

ನಮ್ಮ ಬ್ರ್ಯಾಂಡ್‌ ನಾವೇ ಸೃಷ್ಟಿಸಬೇಕು: ಕಮ್ಮಾಜೆ ಯಜ್ಞನಾರಾಯಣ ಹೇರ್ಳೆ

ವರದಿ: ಹರೀಶ್‌ ಕಿರಣ್‌ ತುಂಗ, ಸಾಸ್ತಾನ ಸಾಲಿಗ್ರಾಮ: ಸಾಮರ್ಥ್ಯ, ದೌರ್ಬಲ್ಯ, ಅವಕಾಶ, ವಿಪ್ಪತ್ತುಗಳ ಬಗ್ಗೆ ಪರಾಮರ್ಶೆ ಮಾಡಿದರೆ ಸಾಧನೆ ಖಂಡಿತ ಸಾಧ್ಯ ಎಂದು ಕಮ್ಮಾಜೆ ಯಜ್ಞನಾರಾಯಣ ಹೇರ್ಳೆ ಹೇಳಿದರು. ಅವರು ಕೂಟ ಮಹಾಅಧಿವೇಶನ ಉದ್ಘಾಟಿಸಿ ಮಾತನಾಡಿ, 2003ರಲ್ಲಿ ಕೆ.ಪಿ ಹೊಳ್ಳರ ನೇತೃತ್ವದಲ್ಲಿ ವಿಶ್ವ ಕೂಟ ಸಮ್ಮೇಳನ ನಡೆಯಿತು. ಆ ಸಂದರ್ಭ ದೇವಸ್ಥಾನದ ಅಭಿವೃದ್ಧಿಗೆ ರೂಪುರೇಷೆ ಹಾಕಲಾಯಿತು. 22 ವರ್ಷಗಳಲ್ಲಿ ದೇವಸ್ಥಾನ ಬೆಳೆದಿದೆ. ದೇವಸ್ಥಾನದ ಜೊತೆ ಸಮಾಜ ಕೂಡ ಬೆಳೆದಿದೆ. ಅಂದು ನಾರಾಯಣ ಸೋಮಯಾಜಿಯವರ ನೇತೃತ್ವದಲ್ಲಿ ಹಾಕಿದ ನೀಲಿ […]

Read More
Breaking news

ಕೂಟ ಮಹಾಜಗತ್ತು ಮಹಾಅಧಿವೇಶನ: ತರಕಾರಿ ಕತ್ತರಿಸುವ ಗಮ್ಮತ್ತು

ಸಾಲಿಗ್ರಾಮ: ಇಲ್ಲಿ ಸೆ.14ರಂದು ಜರಗಲಿರುವ ಮಹಾಅಧಿವೇಶನದ ಪೂರ್ವಭಾವಿಯಾಗಿ ಶನಿವಾರ ತರಕಾರಿ ಕತ್ತರಿಸುವ ಕಾರ್ಯಕ್ರಮ ಗುರುನರಸಿಂಹ ಸಭಾಭವನದ ಅಡುಗೆ ಚಪ್ಪರದಲ್ಲಿ ಜರಗಿತು. ಹಿಂದೆ ಯಾವುದೇ ಶುಭ ಸಮಾರಂಭದ ವೇಳೆ ಕುಟುಂಬಸ್ಥರು ಮತ್ತು ನೆರೆಹೊರೆಯವರು ಹಿಂದಿನ ದಿನ ರಾತ್ರಿ ತರಕಾರಿ ಹೆಚ್ಚಿ, ಸಹಭೋಜನ ಮಾಡುವ ಪದ್ದತಿ ಇತ್ತು. ಆದರೆ ಇಂದು ಈ ಪದ್ದತಿ ಮರೆಯಾಗಿದೆ. ಅದನ್ನು ಮರುಕಳಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೂರಾರು ಕೂಟ ಭಾಂದವರು ಸೇರಿ ನಾಳೆಯ ಕಾರ್ಯಕ್ರಮಕ್ಕೆ ಬೇಕಾದ ತರಕಾರಿಗಳನ್ನು ಕತ್ತರಿಸಿ ಬಾಳೆ ಎಳೆ ಸರಿಪಡಿಸಿದರು. […]

Read More
Breaking news

ಬಾಳೆಕುದ್ರು ಶ್ರೀ ರಾಮಮಂದಿರ: ಸಂಭ್ರಮದಲ್ಲಿ ಜರಗಿದ ಹೊಸ್ತಿಲುಪೂಜೆ

ಹಂಗಾರಕಟ್ಟೆ: ಸಿಂಹ ಮಾಸದಲ್ಲಿ ಪ್ರತಿ ಬ್ರಾಹ್ಮಣ ಮನೆಗಳಲ್ಲಿ ನಡೆಯುವ ಹೊಸ್ತಿಲು ಪೂಜೆಯನ್ನು ಬಾಳೆಕುದ್ರು ಶ್ರೀ ರಾಮ ಮಂದಿರದಲ್ಲಿ ವಿಪ್ರವೇದಿಕೆ ಐರೋಡಿ ವತಿಯಿಂದ ನೆರವೇರಿತು. ಐರೋಡಿ, ಪಾಂಡೇಶ್ವರ, ಮಾಬುಕಳ ಮತ್ತು ಬಾಳೆಕುದ್ರು ವ್ಯಾಪ್ತಿಯ ನೂರಾರು ವಿಪ್ರ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಪಾರಾಯಣ ನಡೆಯಿತು. ಈ ಸಂದರ್ಭ ಮಾತನಾಡಿದ ಸಂಘಟನೆ ಅಧ್ಯಕ್ಷ ವಿಘ್ನೇಶ್ವರ ಅಡಿಗ, ಸಂಪ್ರದಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದ ಆಯೋಜಕ ಸುರೇಶ್ […]

Read More
Breaking news

ಇಂದ್ರಾಳಿ ಸೇತುವೆ ಸೆ.22 ಉದ್ಘಾಟನೆ; ಕೆಳ ಪರ್ಕಳ ರಸ್ತೆ ಸೆ.15ರಿಂದ ಕಾಮಗಾರಿ ಪ್ರಾರಂಭ: ಕೋಟ

ಉಡುಪಿ: ಬಹುನಿರೀಕ್ಷಿತ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗುವ ಮುಹೂರ್ತ ನಿಗದಿಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.  ಇಂದ್ರಾಳಿ ರೈಲ್ವೇ ಮೇಲ್ಸೇತುವೆಯನ್ನು ವೀಕ್ಷಿಸಲು ಬಂದ ಅವರು ಸೇತುವೆಯ ಇಕ್ಕೆಲದಲ್ಲಿ ಹೊಂದಿರುವ ಸ್ಥಳವನ್ನು ಪರಿಶೀಲಿಸಿ, ರಸ್ತೆಯನು  ಅಗಲಗೊಳಿಸುವ ಮತ್ತು ಪಕ್ಕದಲ್ಲಿನ ರಿವಿಟ್‌ಮೆಂಟ್ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಸನಿಹದಲ್ಲಿರುವ ಖಾಸಗಿ ಶಾಲೆಗೆ ದಾರಿಯನ್ನು ಸುಗಮಗೊಳಿಸುವ ಬಗ್ಗೆ ಸಲಹೆ ನೀಡಿದರು. ಮೇಲ್ಸೇತುವೆಯ ಅಕ್ಕಪಕ್ಕದಲ್ಲಿರುವ ಅಪೂರ್ಣ ಕಾಮಗಾರಿಯನ್ನು ಕೂಡಲೇ […]

Read More
Breaking news

ಸಾಸ್ತಾನ: ಕಲ್ಯಾಣ ಮಂಟಪದಲ್ಲಿ ನಾಪತ್ತೆಯಾಗಿದ್ದ ಸರ ವಾರಸುದಾರಿಗೆ ವಾಪಾಸು

ಸಾಸ್ತಾನ: ಇಲ್ಲಿನ ಚೆನ್ನಕೇಶವ ಕಲ್ಯಾಣಮಂಟಪದಲ್ಲಿ ನಾಪತ್ತೆಯಾಗಿದ್ದ ಚಿನ್ನದ ಸರ ಪತ್ತೆಯಾಗಿದ್ದು, ಆ ಸರವನ್ನು ಗುರುವಾರ ವಾರಸುದಾರರಿಗೆ ವಾಪಾಸು ಮಾಡಲಾಗಿದೆ. ಆ.31ರ ಭಾನುವಾರ ಕಲ್ಯಾಣಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಚಾಂತಾರು ನಿವಾಸಿ ವೀರೇಂದ್ರ ಶೆಟ್ಟಿಗಾರ್ ಅವರ ಪತ್ನಿ ಯಶೋದಾ ಅವರ 3.5ಲಕ್ಷ ಮೌಲ್ಯದ 35ಗ್ರಾಂ ತೂಕದ ಚಿನ್ನದ ನೆಕ್ಲೇಸ್ ನಾಪತ್ತೆಯಾಗಿತ್ತು. ಈ ಬಗ್ಗೆ ಕೋಟ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಬುಧವಾರ ರಾತ್ರಿ ನಡೆದ ಕಾರ್ಯಕ್ರಮದ ವೇಳೆ, ಸ್ವಚ್ಚತಾ ಕಾರ್ಯ ನಡೆಸುವ ಸಂದರ್ಭ ಫಿನಾಯಿಲ್ ಬಾಟೆಲ್ಗಳ ನಡುವೆ ನೆಕ್ಲೆಸ್ […]

Read More
Breaking News

ಭಾರಿ ಮಳೆ ಹಿನ್ನೆಲೆ: ಇಂದು (ಆ.28) ಶಾಲಾ ಕಾಲೇಜುಗಳಿಗೆ ರಜೆ.

ಉಡುಪಿ: ಹವಮಾನ ಇಲಾಖೆ ಮುನ್ಸೂಚನೆ ಪ್ರಕಾರ ಆ 28ರಂದು ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ತೀವ್ರಮಳೆಯಾಗುವ ಸಾಧ್ಯತೆಗಳಿದೆ. ಈ ಹಿನ್ನೆಲೆ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ, ಪದವಿಪೂರ್ವ ಮತ್ತು ಐಟಿಐ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ರಜೆ ಘೋಷಿಸಿದ್ದಾರೆ.

Read More
Breaking news

ಮಹೇಶ್ ಶೆಟ್ಟಿ ತಿಮರೋಡಿ ಜಾಮೀನು‌ ಅರ್ಜಿ ತಿರಸ್ಕೃತ: ಬೆಂಬಲಿಗರಿಂದ ಕಣ್ಣೀರು

ಬ್ರಹ್ಮಾವರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ ಜೀ ಕುರಿತು ಅವಹೇಳನಕಾರಿಯಾಗಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಮಹೇಶ್‌ಶೆಟ್ಟಿ ತಿಮರೋಡಿಯವರಿಗೆ ಬ್ರಹ್ಮಾವರದ ತಾಲೂಕು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಗುರುವಾರ ಬೆಳಗ್ಗೆ ಉಜಿರೆಯ ನಿವಾಸದಲ್ಲಿ ಪೊಲೀಸರು ವಶಕ್ಕೆ ಪಡೆದ ಸಂದರ್ಭ, ತಮ್ಮ ಖಾಸಗಿ ವಾಹನದಲ್ಲಿ ಬರುವುದಾಗಿ ಹೇಳಿದರು. ಇದಕ್ಕೆ ಒಪ್ಪದ ಪೊಲೀಸರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಖಾಸಗಿ ವಾಹನದಲ್ಲಿ ಬರುವುದಕ್ಕೆ ಅವಕಾಶ ನೀಡಿದರು. ಪೊಲೀಸ್ ಬಿಗುಬಂದೊಬಸ್ತಿನಲ್ಲಿ […]

Read More
error: Content is protected !!