- August 18, 2025
- Harish Kiran
ಸಂತೋಷ್ ಜೀ ಕುರಿತು ಕ್ಷಮೆಯಾಚಿಸದೇ ಇದ್ದರೇ ತಿಮರೋಡಿಗೆ ಉಡುಪಿಗೆ ಬಂದಾಗ ಘೇರಾವ್: ಬಿಲ್ಲಾಡಿ
ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಜೀ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪೊಲೀಸರು ಸುಮೊಟೋ ಕೇಸು ದಾಖಲಿಸಬೇಕು ಎಂದು ಬಿಜೆಪಿ ಯುವಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಆಗ್ರಹಿಸಿದ್ದಾರೆ.ಹಿಂದೂ ಧಾರ್ಮಿಕ…
Read More- July 26, 2025
- Harish Kiran
ಬ್ರಹ್ಮಾವರ ಪತ್ರಕರ್ತರ ಸಂಘ ಪತ್ರಿಕಾ ದಿನಾಚರಣೆ
ಪತ್ರಿಕೋದ್ಯಮವನ್ನು ಫ್ಯಾಷನ್ ಆಗಿ ತೆಗೆದುಕೊಳ್ಳಬೇಡಿ ವಿಷನ್ ಇರಲಿ: ಲಕ್ಷ್ಮೀ ಮಚ್ಚಿನಕೋಟ: ಯುವಜನಾಂಗ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಹೊಂದಬೇಕು. ಆದರೆ ಯಾವುದೋ ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿಗಳು, ಕಾಲ್ಪನಿಕ ಕಥೆಗಳನ್ನು ನಂಬಿಕೊಂಡು ಕೆಟ್ಟಫ್ಯಾಷನ್ನೊಂದಿಗೆ ಈ ರಂಗಕ್ಕೆ ಬರುವುದಕ್ಕಿಂತ ಒಳ್ಳೆ ವಿಷನ್ನ್ನು ಇಟ್ಟುಕೊಂಡು ಉತ್ತಮ…
Read More- July 24, 2025
- Harish Kiran
ತಮ್ಮದೆ ಪಕ್ಷ ಆಡಳಿತದಲ್ಲಿರುವ ಹಾರಾಡಿ ಗ್ರಾ.ಪಂ ಮಾನ ಹರಾಜು ಹಾಕಿದ ಪ್ರಸಾದ್ ಕಾಂಚನ್: ಪ್ರದೀಪ್ ಹೊನ್ನಾಳ
ಬ್ರಹ್ಮಾವರ: ಹಾರಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಅವರ ಕಾರ್ಯ ವೈಖರಿಯನ್ನು ಟೀಕಿಸುವ ಭರದಲ್ಲಿ ದಶಕಗಳಿಂದ ಕಾಂಗ್ರೆಸ್ ಆಡಳಿತದಲ್ಲಿರುವ ಹಾರಾಡಿ ಗ್ರಾ.ಪಂ ಕಟ್ಟಡ ಸೋರುತ್ತಿದ್ದು ಸ್ವಪಕ್ಷದ ಸ್ಥಳೀಯ ಆಡಳಿತವನ್ನೇ ಟೀಕಿಸಿರುವ ಕಾಂಗ್ರೆಸ್ ಮುಖಂಡ…
Read More- July 12, 2025
- Harish Kiran
Rashmika Mandanna: ಈ ಪಾತ್ರವನ್ನೂ ಒಪ್ಪಿಕೊಂಡ್ರಾ!
ಫಿಲಂ ಬ್ಯೂರೋ ನ್ಯೂಸ್ರೇ: ವೃತ್ತಿ ಜೀವನದ ಉತ್ತುಂಗದಲ್ಲಿರುವಾಗ ಪಾತ್ರಗಳ ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸುತ್ತಾರೆ. ಆದರೆ ರಶ್ಮಿಕಾ ಮಂದಣ್ಣ Rashmika Mandanna ಒಪ್ಪಿಕೊಂಡ ಪಾತ್ರದ ಬಗ್ಗೆ ಅಭಿಮಾನಿಗಳು ಬೆರಗಾಗಿದ್ದಾರೆ. ನಿಜ, ಸೂಪರ್ ಸ್ಟಾರ್, ಪ್ಯಾನ್ ಇಂಡಿಯಾ ನಟಿ ರಶ್ಮಿಕಾ, ತಮ್ಮ ವೃತ್ತಿ…
Read More- July 11, 2025
- Harish Kiran
Radhika Yadav Murder: ಅಪ್ಪನಿಂದ ಮಗಳ ಮೇಲೆ ಗುಂಡಿನ ದಾಳಿ
ದೆಹಲಿ: ತಂದೆಯಿಂದ ಟೆನ್ನಿಸ್ ಆಟಗಾರ್ತಿ ರಾಧಿಕಾ ಯಾದವ್ RADHIKA YADAV ಭೀಕರ ಹತ್ಯೆಯಾದ ಘಟನೆ ದೆಹಲಿಯ ಗುರುಗ್ರಾಮ ಸೆಕ್ಟರ್ 57ರಲ್ಲಿ ನಡೆದಿದೆ. ರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ರಾಧಿಕಾ ಯಾದವ್ RADHIKA YADAV ತಂದೆ ದೀಪಕ್ ಯಾದವ್ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ…
Read More- July 11, 2025
- Harish Kiran
ಓಟಿಟಿಗೆ ಬರಲು ಸಿದ್ದನಾದ ಕುಬೇರ
ಟಾಲಿವುಡ್ನ ಬ್ಲಾಕ್ಬಾಸ್ಟರ್ ಸಿನಿಮಾ ಕುಬೇರ Kuberaa ಓಟಿಟಿಗೆ ott ಬರಲು ಸಿದ್ದವಾಗಿದೆ. ಶೇಖರ್ ಕಾಮುಲಾ Sekhar Kammula’s ಅವರ ನಿರ್ದೇಶನದ ಇತ್ತಿಚಿನ ಚಿತ್ರದಲ್ಲಿ ಧನುಷ್, Dhanush ನಾಗಾರ್ಜುನ Nagarajuna ಮತ್ತು ರಶ್ಮಿಕಾ ಮಂದಣ್ಣ Rashmika Mandanna ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಅಮೇಝಾನ್…
Read More- July 5, 2025
- Harish Kiran
ಹಿಂದೂ ಮುಖಂಡರುಗಳ ಮೇಲೆ ಕೇಸು ದಾಖಲಿಸುವುದೇ ಕಾಂಗ್ರೆಸ್ ಸಾಧನೆ: ಬಿಲ್ಲಾಡಿ ಪ್ರಥ್ವೀರಾಜ್ ಶೆಟ್ಟಿ
ಬ್ರಹ್ಮಾವರ: ಇಲ್ಲಿಗೆ ಸಮೀಪದ ಕುಂಜಾಲು ಪೇಟೆಯ ರಾಮಮಂದಿರ ಬಳಿ ದನದ ರುಂಡ ಎಸೆದ ಪ್ರಕರಣದಲ್ಲಿ ಗೋ ಹತ್ಯೆ ಯನ್ನು ಖಂಡಿಸಿದ ವಿಶ್ವಹಿಂದೂಪರಿಷತ್ ಮುಖಂಡ ಶರಣ್ ಪಂಪ್ವೆಲ್ ಅವರ ವಿರುದ್ದ ಕೇಸ್ ದಾಖಲಿಸಲು ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ಸೇರಿದಂತೆ ಹಲವು ಕಾಂಗ್ರೆಸ್…
Read More- July 4, 2025
- Harish Kiran
ಬಾಳೆಕುದ್ರು ನೃಸಿಂಹಾಶ್ರಮ ಶ್ರೀಗಳು ಬ್ರಹ್ಮೈಕ್ಯ
ಸಾಸ್ತಾನ: ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮೀಜಿ (55) ಶುಕ್ರವಾರ ಬ್ರಹ್ಮೈಕ್ಯರಾಗಿದ್ದಾರೆಶುಕ್ರವಾರ ಬೆಳಗ್ಗೆ ಡಯಾಲಿಸಿಸ್ಗೆಂದು ಕರೆದುಕೊಂಡು ಹೋಗುವಾಗ ಬ್ರಹ್ಮಾವರ ಸಮೀಪ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ಬು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದರು.ಇದೀಗ ಶ್ರೀಗಳನ್ನು ಬಾಳೆಕುದ್ರು ಮಠಕ್ಕೆ ತರಲಾಗಿದ್ದು, ಭಕ್ತರ ಅಂತಿಮ…
Read More