• November 23, 2025
  • Last Update November 14, 2025 3:04 pm
  • Australia

Blog

ಪ್ರಧಾನಿ ನರೇಂದ್ರ ಮೋದಿಯಿಂದ ಬಿಹಾರಿ ಜನರ ” ದಿಲ್ ಚೋರಿ”: ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ

ಬಿಹಾರದಲ್ಲಿ 202 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಎನ್ .ಡಿ.ಎ ಮೈತ್ರಿಕೂಟ ಸಾಗುತ್ತಿದ್ದು ಬಿಹಾರದ ಜನತೆ ನರೇಂದ್ರ ಮೋದಿಜೀ ನಾಯಕತ್ವವನ್ನು ಅಭೂತಪೂರ್ವವಾಗಿ ಬೆಂಬಲಿಸಿದೆ. ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಅಧ್ಯಕ್ಷ್ಯ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಹರ್ಷ ಸಂತಸ ವ್ಯಕ್ತಪಡಿಸಿದರು.. ಸತತ ಒಂದು…

Read More

ಉಡುಪಿ ಜಿಲ್ಲೆಯ ಸಾಂಪ್ರದಾಯಿಕ ಕಂಬಳಗಳ ದಿನಾಂಕ ಪ್ರಕಟ

ಬ್ರಹ್ಮಾವರ: ಉಡುಪಿ ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಇತಿಹಾಸಪ್ರಸಿದ್ದ ಸಾಂಪ್ರದಾಯಿಕ ಕಂಬಳಗಳು ನೂರಾರು ವರ್ಷದಿಂದ ನಡೆಯುತ್ತಿದ್ದು ಸುಮಾರು 10 ವರ್ಷಗಳಿಂದ ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿಯು ನೂರಾರು ವರ್ಷಗಳಿಂದ ಸಾಂಪ್ರದಾಯಿಕ ಕಂಬಳಗಳನ್ನು ನಡೆಸಿಕೊಂಡು ಬಂದಿರುವ ಕಂಬಳದ ಮನೆಯವರು, ಕೋಣಗಳಗಳ ಮಾಲೀಕರು,…

Read More

ಪ್ರಿಯಾಂಕ ಖರ್ಗೆ ದೇಶದ್ರೋಹಿ: ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ

ಉಡುಪಿ: ಆರೆಸ್ಸಸ್ ನ್ನು ತಾಲಿಬಾನ್ ಗೆ ಹೋಲಿಸಿದ ಪ್ರಿಯಾಂಕಾ ಖರ್ಗೆ ದೇಶದ್ರೋಹಿ:ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಆರೆಸ್ಸಸ್ ಗೆ 100 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ದೇಶಾದ್ಯಂತ ಪತಸಂಚಲನ ನಡೆಯುತ್ತಿದ್ದು ದೇಶಭಕ್ತ ಸಾರ್ವಜನಿಕರು ಪ್ರತೀ ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು ಇದನ್ನ ಸಹಿಸಲಾಗದ ಕಾಂಗ್ರೆಸ್…

Read More

ನಮ್ಮ ಬ್ರ್ಯಾಂಡ್‌ ನಾವೇ ಸೃಷ್ಟಿಸಬೇಕು: ಕಮ್ಮಾಜೆ ಯಜ್ಞನಾರಾಯಣ ಹೇರ್ಳೆ

ವರದಿ: ಹರೀಶ್‌ ಕಿರಣ್‌ ತುಂಗ, ಸಾಸ್ತಾನ ಸಾಲಿಗ್ರಾಮ: ಸಾಮರ್ಥ್ಯ, ದೌರ್ಬಲ್ಯ, ಅವಕಾಶ, ವಿಪ್ಪತ್ತುಗಳ ಬಗ್ಗೆ ಪರಾಮರ್ಶೆ ಮಾಡಿದರೆ ಸಾಧನೆ ಖಂಡಿತ ಸಾಧ್ಯ ಎಂದು ಕಮ್ಮಾಜೆ ಯಜ್ಞನಾರಾಯಣ ಹೇರ್ಳೆ ಹೇಳಿದರು. ಅವರು ಕೂಟ ಮಹಾಅಧಿವೇಶನ ಉದ್ಘಾಟಿಸಿ ಮಾತನಾಡಿ, 2003ರಲ್ಲಿ ಕೆ.ಪಿ ಹೊಳ್ಳರ ನೇತೃತ್ವದಲ್ಲಿ…

Read More

ಕೂಟ ಮಹಾಜಗತ್ತು ಮಹಾಅಧಿವೇಶನ: ತರಕಾರಿ ಕತ್ತರಿಸುವ ಗಮ್ಮತ್ತು

ಸಾಲಿಗ್ರಾಮ: ಇಲ್ಲಿ ಸೆ.14ರಂದು ಜರಗಲಿರುವ ಮಹಾಅಧಿವೇಶನದ ಪೂರ್ವಭಾವಿಯಾಗಿ ಶನಿವಾರ ತರಕಾರಿ ಕತ್ತರಿಸುವ ಕಾರ್ಯಕ್ರಮ ಗುರುನರಸಿಂಹ ಸಭಾಭವನದ ಅಡುಗೆ ಚಪ್ಪರದಲ್ಲಿ ಜರಗಿತು. ಹಿಂದೆ ಯಾವುದೇ ಶುಭ ಸಮಾರಂಭದ ವೇಳೆ ಕುಟುಂಬಸ್ಥರು ಮತ್ತು ನೆರೆಹೊರೆಯವರು ಹಿಂದಿನ ದಿನ ರಾತ್ರಿ ತರಕಾರಿ ಹೆಚ್ಚಿ, ಸಹಭೋಜನ ಮಾಡುವ…

Read More

ಬಾಳೆಕುದ್ರು ಶ್ರೀ ರಾಮಮಂದಿರ: ಸಂಭ್ರಮದಲ್ಲಿ ಜರಗಿದ ಹೊಸ್ತಿಲುಪೂಜೆ

ಹಂಗಾರಕಟ್ಟೆ: ಸಿಂಹ ಮಾಸದಲ್ಲಿ ಪ್ರತಿ ಬ್ರಾಹ್ಮಣ ಮನೆಗಳಲ್ಲಿ ನಡೆಯುವ ಹೊಸ್ತಿಲು ಪೂಜೆಯನ್ನು ಬಾಳೆಕುದ್ರು ಶ್ರೀ ರಾಮ ಮಂದಿರದಲ್ಲಿ ವಿಪ್ರವೇದಿಕೆ ಐರೋಡಿ ವತಿಯಿಂದ ನೆರವೇರಿತು. ಐರೋಡಿ, ಪಾಂಡೇಶ್ವರ, ಮಾಬುಕಳ ಮತ್ತು ಬಾಳೆಕುದ್ರು ವ್ಯಾಪ್ತಿಯ ನೂರಾರು ವಿಪ್ರ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ…

Read More

ಇಂದ್ರಾಳಿ ಸೇತುವೆ ಸೆ.22 ಉದ್ಘಾಟನೆ; ಕೆಳ ಪರ್ಕಳ ರಸ್ತೆ ಸೆ.15ರಿಂದ ಕಾಮಗಾರಿ ಪ್ರಾರಂಭ: ಕೋಟ

ಉಡುಪಿ: ಬಹುನಿರೀಕ್ಷಿತ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗುವ ಮುಹೂರ್ತ ನಿಗದಿಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.  ಇಂದ್ರಾಳಿ ರೈಲ್ವೇ ಮೇಲ್ಸೇತುವೆಯನ್ನು ವೀಕ್ಷಿಸಲು ಬಂದ ಅವರು ಸೇತುವೆಯ ಇಕ್ಕೆಲದಲ್ಲಿ ಹೊಂದಿರುವ ಸ್ಥಳವನ್ನು ಪರಿಶೀಲಿಸಿ,…

Read More

ಸಾಸ್ತಾನ: ಕಲ್ಯಾಣ ಮಂಟಪದಲ್ಲಿ ನಾಪತ್ತೆಯಾಗಿದ್ದ ಸರ ವಾರಸುದಾರಿಗೆ ವಾಪಾಸು

ಸಾಸ್ತಾನ: ಇಲ್ಲಿನ ಚೆನ್ನಕೇಶವ ಕಲ್ಯಾಣಮಂಟಪದಲ್ಲಿ ನಾಪತ್ತೆಯಾಗಿದ್ದ ಚಿನ್ನದ ಸರ ಪತ್ತೆಯಾಗಿದ್ದು, ಆ ಸರವನ್ನು ಗುರುವಾರ ವಾರಸುದಾರರಿಗೆ ವಾಪಾಸು ಮಾಡಲಾಗಿದೆ. ಆ.31ರ ಭಾನುವಾರ ಕಲ್ಯಾಣಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಚಾಂತಾರು ನಿವಾಸಿ ವೀರೇಂದ್ರ ಶೆಟ್ಟಿಗಾರ್ ಅವರ ಪತ್ನಿ ಯಶೋದಾ ಅವರ 3.5ಲಕ್ಷ ಮೌಲ್ಯದ…

Read More

ಭಾರಿ ಮಳೆ ಹಿನ್ನೆಲೆ: ಇಂದು (ಆ.28) ಶಾಲಾ ಕಾಲೇಜುಗಳಿಗೆ ರಜೆ.

ಉಡುಪಿ: ಹವಮಾನ ಇಲಾಖೆ ಮುನ್ಸೂಚನೆ ಪ್ರಕಾರ ಆ 28ರಂದು ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ತೀವ್ರಮಳೆಯಾಗುವ ಸಾಧ್ಯತೆಗಳಿದೆ. ಈ ಹಿನ್ನೆಲೆ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ, ಪದವಿಪೂರ್ವ ಮತ್ತು ಐಟಿಐ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…

Read More

ಮಹೇಶ್ ಶೆಟ್ಟಿ ತಿಮರೋಡಿ ಜಾಮೀನು‌ ಅರ್ಜಿ ತಿರಸ್ಕೃತ: ಬೆಂಬಲಿಗರಿಂದ ಕಣ್ಣೀರು

ಬ್ರಹ್ಮಾವರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ ಜೀ ಕುರಿತು ಅವಹೇಳನಕಾರಿಯಾಗಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಮಹೇಶ್‌ಶೆಟ್ಟಿ ತಿಮರೋಡಿಯವರಿಗೆ ಬ್ರಹ್ಮಾವರದ ತಾಲೂಕು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಗುರುವಾರ ಬೆಳಗ್ಗೆ ಉಜಿರೆಯ ನಿವಾಸದಲ್ಲಿ ಪೊಲೀಸರು ವಶಕ್ಕೆ ಪಡೆದ…

Read More
error: Content is protected !!