ಬಿಹಾರದಲ್ಲಿ 202 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಎನ್ .ಡಿ.ಎ ಮೈತ್ರಿಕೂಟ ಸಾಗುತ್ತಿದ್ದು ಬಿಹಾರದ ಜನತೆ ನರೇಂದ್ರ ಮೋದಿಜೀ ನಾಯಕತ್ವವನ್ನು ಅಭೂತಪೂರ್ವವಾಗಿ ಬೆಂಬಲಿಸಿದೆ. ಎಂದು ಬಿಜೆಪಿ ಯುವಮೋರ್ಚಾ…
ಬ್ರಹ್ಮಾವರ: ಉಡುಪಿ ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಇತಿಹಾಸಪ್ರಸಿದ್ದ ಸಾಂಪ್ರದಾಯಿಕ ಕಂಬಳಗಳು ನೂರಾರು ವರ್ಷದಿಂದ ನಡೆಯುತ್ತಿದ್ದು ಸುಮಾರು 10 ವರ್ಷಗಳಿಂದ ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿಯು…
ಉಡುಪಿ: ಆರೆಸ್ಸಸ್ ನ್ನು ತಾಲಿಬಾನ್ ಗೆ ಹೋಲಿಸಿದ ಪ್ರಿಯಾಂಕಾ ಖರ್ಗೆ ದೇಶದ್ರೋಹಿ:ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಆರೆಸ್ಸಸ್ ಗೆ 100 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ದೇಶಾದ್ಯಂತ ಪತಸಂಚಲನ ನಡೆಯುತ್ತಿದ್ದು…
ವರದಿ: ಹರೀಶ್ ಕಿರಣ್ ತುಂಗ, ಸಾಸ್ತಾನ ಸಾಲಿಗ್ರಾಮ: ಸಾಮರ್ಥ್ಯ, ದೌರ್ಬಲ್ಯ, ಅವಕಾಶ, ವಿಪ್ಪತ್ತುಗಳ ಬಗ್ಗೆ ಪರಾಮರ್ಶೆ ಮಾಡಿದರೆ ಸಾಧನೆ ಖಂಡಿತ ಸಾಧ್ಯ ಎಂದು ಕಮ್ಮಾಜೆ ಯಜ್ಞನಾರಾಯಣ ಹೇರ್ಳೆ…
ಸಾಲಿಗ್ರಾಮ: ಇಲ್ಲಿ ಸೆ.14ರಂದು ಜರಗಲಿರುವ ಮಹಾಅಧಿವೇಶನದ ಪೂರ್ವಭಾವಿಯಾಗಿ ಶನಿವಾರ ತರಕಾರಿ ಕತ್ತರಿಸುವ ಕಾರ್ಯಕ್ರಮ ಗುರುನರಸಿಂಹ ಸಭಾಭವನದ ಅಡುಗೆ ಚಪ್ಪರದಲ್ಲಿ ಜರಗಿತು. ಹಿಂದೆ ಯಾವುದೇ ಶುಭ ಸಮಾರಂಭದ ವೇಳೆ…
ಹಂಗಾರಕಟ್ಟೆ: ಸಿಂಹ ಮಾಸದಲ್ಲಿ ಪ್ರತಿ ಬ್ರಾಹ್ಮಣ ಮನೆಗಳಲ್ಲಿ ನಡೆಯುವ ಹೊಸ್ತಿಲು ಪೂಜೆಯನ್ನು ಬಾಳೆಕುದ್ರು ಶ್ರೀ ರಾಮ ಮಂದಿರದಲ್ಲಿ ವಿಪ್ರವೇದಿಕೆ ಐರೋಡಿ ವತಿಯಿಂದ ನೆರವೇರಿತು. ಐರೋಡಿ, ಪಾಂಡೇಶ್ವರ, ಮಾಬುಕಳ…
ಉಡುಪಿ: ಬಹುನಿರೀಕ್ಷಿತ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗುವ ಮುಹೂರ್ತ ನಿಗದಿಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಇಂದ್ರಾಳಿ…
ಸಾಸ್ತಾನ: ಇಲ್ಲಿನ ಚೆನ್ನಕೇಶವ ಕಲ್ಯಾಣಮಂಟಪದಲ್ಲಿ ನಾಪತ್ತೆಯಾಗಿದ್ದ ಚಿನ್ನದ ಸರ ಪತ್ತೆಯಾಗಿದ್ದು, ಆ ಸರವನ್ನು ಗುರುವಾರ ವಾರಸುದಾರರಿಗೆ ವಾಪಾಸು ಮಾಡಲಾಗಿದೆ. ಆ.31ರ ಭಾನುವಾರ ಕಲ್ಯಾಣಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ…
ಉಡುಪಿ: ಹವಮಾನ ಇಲಾಖೆ ಮುನ್ಸೂಚನೆ ಪ್ರಕಾರ ಆ 28ರಂದು ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ತೀವ್ರಮಳೆಯಾಗುವ ಸಾಧ್ಯತೆಗಳಿದೆ. ಈ ಹಿನ್ನೆಲೆ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ,…
ಬ್ರಹ್ಮಾವರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ ಜೀ ಕುರಿತು ಅವಹೇಳನಕಾರಿಯಾಗಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಮಹೇಶ್ಶೆಟ್ಟಿ ತಿಮರೋಡಿಯವರಿಗೆ ಬ್ರಹ್ಮಾವರದ ತಾಲೂಕು ನ್ಯಾಯಾಲಯದಲ್ಲಿ…