• August 22, 2025
  • Last Update August 21, 2025 9:01 pm
  • Australia

ಸಂತೋಷ್ ಜೀ ಕುರಿತು ಕ್ಷಮೆಯಾಚಿಸದೇ ಇದ್ದರೇ ತಿಮರೋಡಿಗೆ ಉಡುಪಿಗೆ ಬಂದಾಗ ಘೇರಾವ್: ಬಿಲ್ಲಾಡಿ

ಸಂತೋಷ್ ಜೀ ಕುರಿತು ಕ್ಷಮೆಯಾಚಿಸದೇ ಇದ್ದರೇ ತಿಮರೋಡಿಗೆ ಉಡುಪಿಗೆ ಬಂದಾಗ ಘೇರಾವ್: ಬಿಲ್ಲಾಡಿ

ಉಡುಪಿ: ಬಿಜೆಪಿ‌ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಜೀ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪೊಲೀಸರು ಸುಮೊಟೋ ಕೇಸು ದಾಖಲಿಸಬೇಕು ಎಂದು ಬಿಜೆಪಿ ಯುವಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಆಗ್ರಹಿಸಿದ್ದಾರೆ.

ಹಿಂದೂ ಧಾರ್ಮಿಕ ಶ್ರದ್ದಾಕೇಂದ್ರ ಧರ್ಮಸ್ಥಳದ ಪರ ಧ್ವನಿಯಾದ ತನ್ನ ವಿದ್ಯಾರ್ಥಿ ಜೀವನದಿಂದಲೇ ರಾಷ್ಟ್ರೀಯತೆ ,ಹಿಂದುತ್ವಕೋಸ್ಕರ ತನ್ನ ಬದುಕನ್ನೇ ಸಮರ್ಪಿಸಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನಕಾರ್ಯದರ್ಶಿ ಸಂತೋಷ್ ಜೀ ಅವರ ಬಗ್ಗೆ ಅವಹೇಳನಕಾರಿ ಹಾಗೂ ಹಿಂದುಗಳ‌ ಭಾವನೆಗೆ ವಿರುದ್ದವಾಗಿ ಪ್ರಚೋಧನಕಾರಿಯಾಗಿ ಸಾರ್ವಜನಿಕವಾಗಿ ಮಾತನಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದು ತಕ್ಷಣವೇ ತಿಮರೋಡಿ ಸಾರ್ವಜನಿಕ ಕ್ಷಮೆಯಾಚಿಸಲಿ ಇಲ್ಲದಿದ್ದಲ್ಲಿ ಯುವಮೋರ್ಚಾದಿಂದ ಉಡುಪಿಗೆ ಬಂದರೆ ಘೆರಾವ್ ಹಾಕಲಾಗುವುದು ಎಂದರು.

ಪೋಲಿಸ್ ಇಲಾಖೆ ಮಹೇಶ್ ತಿಮರೋಡಿಯ ವಿರುದ್ದ ಸ್ವಯಂ ಪ್ರೇರಿತ ಕೇಸ್ ಧಾಖಲಿಸಿ ಅವರನ್ನು ಬಂದಿಸಬೇಕು ಇಲ್ಲವಾದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಪೋಲಿಸ್ ಇಲಾಖೆ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.

administrator

Related Articles

Leave a Reply

Your email address will not be published. Required fields are marked *

error: Content is protected !!